सेवुणवंशः


Contributors to Wikimedia projects

Article Images

सेवुणवंशः

(देवगिरियादवाः इत्यस्मात् पुनर्निर्दिष्टम्)

फलकम्:Infobox former country/autocat

देवगिरियादवाः इत्येव प्रसिद्धाः सेवुणाः उत्तरकर्णाटकस्य भागान्, महाराष्ट्रस्य कांश्चन भागान् च प्रशासितवत् राजकुलम् । राष्ट्रकूटानां मुख्याधिकारिणः सन्तः अग्रे होय्सळवंशीयाः इव कल्याणीचालुक्यानाम् अधीनराजाः अभवन् । चालुक्यसाम्रज्यस्य पतनपश्चात् एते प्राबल्यं समपादयन् । पञ्चमः भिल्लमः कल्याणप्रदेशान् वशीकृत्य स्वतन्त्रराजः इति उदघोषयत् । देवगिरौ अभेद्यं दुर्गं निर्मीय राजधानीं तत्र स्थानान्तरितवान् । सेवुणाः होय्सळैः बहुवारं युद्धम् अकुर्वन् । कृष्णानद्याः तुङ्गभद्रानद्याः च मध्यभागस्य स्मामित्वविषये सेवुणहोय्सळयोः कलहः स्वामित्वपरिवर्तनं च भवतः स्म । अतः अन्ति सन्धिं कृत्वा तुङ्गभद्रायाः उत्तरे सेवुणाः, दक्षीणे होय्सळाः च प्राबल्यं व्यस्तारयन् । कदाचित् सेवुणराज्यं नर्मदानदीपर्यन्तं विस्तृतम् आसीत् । अग्रे देहलीसुल्तानः अल्लवुद्दीन् खिल्जी देवगिरिं जित्वा स्वस्य राज्ये सङ्कलितवान् । सेवुणानां प्रशासनं समाप्तम् । छत्रपतेः शिवाजीवर्यस्य माता जीजाबायी मातृगृहं सेवुणराजकुले सम्भूता । सेवुणाः कल्याणीचालुक्यानां सांस्कृतिकपरम्पराम् एव अन्ववर्तन्त । गणितज्ञः भास्कराचार्यः, भारतीयसङ्गीतशास्त्रस्य प्रमाणग्रन्थस्य सङ्गीतरत्नाकरः इत्यस्य रचयिता शार्ङ्गदेवः च सेवुणकुलस्य एव ।

सेवुणवंशः
ಸೇವುಣ ವಂಶ
साम्राट्
राजधानी Not specified
भाषाः संस्कृतम्, कन्नडभाषा च ।
धर्मः सनातनधर्मः
Government एकप्रभुत्वम्
हतिहासः
 - स्तम्भित क्रि.श
 - Earliest records
 - Disestablished क्रि.श.

सेवुणाः वयं यादववंशीयाः स्वयं घोषितवन्तः । अतः एतान् देवगिरियादवाः इति अपि सम्बोधयन्ति । महाराष्ट्रस्य विशालप्रदेशं प्राशासयन् अतः मराठाः इत्यपि कथयन्ति । किन्तु अस्य राजकुलस्य समीचीनं नाम सेउण अथवा सेवुणः इति । एतेषां समकालीनराजकुलानां होय्सळानां, काकतीयानां, पश्चिमचालुक्यानां शिलाभिलेखेषु अपि एतेषां नाम सेउण इति उल्लिखितम् । बहुशः अस्य नाम्नः मूलं अस्य वंशस्य द्वितीयः राजा सेउणचन्द्रः इति ऊहा ।

वयम् उत्तरभारतस्य चान्द्रवंशीययादववंशीयाः इति स्वयम् उक्तवन्तः । हेमाद्रिः इति कवेः संस्कृतभाषायाः व्रतखण्डः इति ग्रन्थस्य २१तमे खण्डे सेवुणाः मूलतः मथुराप्रदेशीयाः पश्चात् द्वारिकाम् आगताः इति उल्लिखितम् । हेमाद्रिः एतान् कृष्णकुलोत्पन्नाः इति सम्बोधितवान् । मराठीभाषायाः कविः ज्ञानेश्वरः एतान् यदुकुलवंशतिलकाः इति सम्बोधितवान् । अन्ये केषुचित् शिलाभिलेखेषु एते द्वारावतीपुरवराधीश्वराः इति वर्णिताः । डा. कोलार्कर् इत्यादयः नैके आधुनिकशोधकाः एते सेवुणाः उत्तरभारतः आगताः इति वदन्ति ।

सेवुणाः मराठामूलाः इति प्रो.जार्ज् मोरस्, वि.के.राजवाडे, सि.वि.वैद्यः,डा.ए.एस्.अल्टेकर्, डा. बि.आर्.भण्डार्कर्, जे.डङ्कन्, एम्. डेर्रेट् इत्यादयः इतिहासविद्वांसः वदन्ति । सेवुणाः अवश्यं मराठीभाषायाः पोषकाः आसन् । एतत् यादवसाम्राज्यं सर्वप्रथममराठासाम्राज्यम् इति लेखकः दिगम्बर बालकृष्ण मोकाशिवर्यः अनुमोदयति । मध्ययुगीयभारतम् इति स्वस्य आङ्ग्लभाषाग्रन्थे सि.वि.वैद्यः यदावाः निस्सन्देहं मराठाक्षत्रियाः इति समर्थयति । नासिकस्य अञ्जन्वेरि इति स्थाने प्राप्ते शिलाभिलेखे यादववंशस्य काचित् लघुशाखा अञ्जनावेरिं

ನಾಸಿಕದ ಹತ್ತಿರದ ಅಂಜನೇರಿ ಎಂಬಲ್ಲಿ ದೊರಕಿದ ಶಿಲಾಶಾಸನದ ಪ್ರಕಾರ ಯಾದವ ವಂಶದ ಒಂದು ಕಿರು ಶಾಖೆಯು ಅಂಜನೇರಿಯನ್ನು ಮುಖ್ಯ ನಗರವಾಗಿಟ್ಟುಕೊಂಡು , ಸಣ್ಣ ಪ್ರದೇಶವನ್ನು ಆಳುತ್ತಿತ್ತು.. ಇದೇ ಶಾಸನವು, ಈ ಯಾದವ ವಂಶದ ಸೇವುಣದೇವ ಎಂಬ ರಾಜನು ತನ್ನನ್ನು ಮಹಾಸಾಮಂತ ಎಂದು ಕರೆದುಕೊಂಡಿದ್ದಾಗಿಯೂ, ಜೈನ ದೇವಾಲವೊಂದಕ್ಕೆ ದತ್ತಿ ಬಿಟ್ಟದ್ದಾಗಿಯೂ ಹೇಳುತ್ತದೆ. [12]..ಡಾ. ಓ.ಪಿ.ವರ್ಮಾ ಮೊದಲಾದ ವಿದ್ವಾಂಸರ ಪ್ರಕಾರ ಯಾದವರು ಮರಾಠಿ ಭಾಷಿಕರಾಗಿದ್ದು , ಇವರ ಕಾಲವು ಮರಾಠಿ ಇತಿಹಾಸದಲ್ಲಿ ಮಹತ್ವದ ಕಾಲವಾಗಿದೆ. [13].

ಶಿವಾಜಿಯ ತಾಯಿ ಜೀಜಾಬಾಯಿಯು ಯಾದವ ವಂಶಸ್ತರು ಎಂದು ಕರೆದುಕೊಳ್ಳುತ್ತಿದ್ದ ಸಿಂದಖೇಡ ರಾಜರ ಜಾಧವ ಕುಲಕ್ಕೆ ಸೇರಿದವಳಾಗಿದ್ದಳು.

ಡಾ.ಸಿ.ಎಮ್.ಕುಲಕರ್ಣಿ[14], ಕಾಲಿನ್ ಮಸೀಕಾ, ಡಾ. ಶ್ರೀನಿವಾಸ ರಿತ್ತಿ ಮೊದಲಾದ ಸಂಶೋಧಕರು, ಸೇವುಣರು ಮೂಲತಃ ಕನ್ನಡಿಗರಾಗಿದ್ದರು ಎಂದು ಪ್ರತಿಪಾದಿಸುತ್ತಾರೆ. ಭಾಷಾಶಾಸ್ತ್ರಜ್ಞ ಕಾಲಿನ್ ಮಸೀಕಾರ ಪ್ರಕಾರ ಸೇವುಣರು ಕನ್ನಡ ಭಾಷಿಕರಾಗಿದ್ದು , ತಮ್ಮ ಶಾಸನಗಳಲ್ಲಿ ಸಂಸ್ಕೃತದೊಂದಿಗೆ ಕನ್ನಡವನ್ನೂ ಬಳಸಿದ್ದಾರೆ. ಆದರೆ, ಮುಂದೆ ಮುಸ್ಲಿಮರ ಆಕ್ರಮಣದ ಕಾಲದಲ್ಲಿ , ಅವರು ಮರಾಠಿ ಭಾಷೆಗೆ ಪ್ರೋತ್ಸಾಹ ನೀಡಲು ಪ್ರಾರಂಭಿಸಿದ್ದು , ಅವರ ಶಾಸಗಳಲ್ಲಿ ಮರಾಠಿ ಸಾಲುಗಳು ಮತ್ತು ನುಡಿಗಟ್ಟುಗಳು ಕಾಣಬರಲು ತೊಡಗುತ್ತವೆ.[15]. ಡಾ.ಶ್ರೀನಿವಾಸ ರಿತ್ತಿಯವರ ಪ್ರಕಾರ , ಸೇವುಣರು ಮೂಲತಃ ಕನ್ನಡಿಗರಾಗಿದ್ದು , ದಖ್ಖನಿನಲ್ಲಿ ಆಗಿನ ರಾಜಕೀಯ ಪರಿಸ್ಥಿತಿಯಿಂದ ಅವರು ಉತ್ತರಕ್ಕೆ ವಲಸೆ ಹೋಗಿರಬಹುದು. [16]

ಅನೇಕ ಸೇವುಣ ರಾಜರುಗಳ ಹೆಸರು ಅಥವಾ ಬಿರುದು ಕನ್ನಡ ಮೂಲದವಾಗಿವೆ. ಉದಾಹರಣೆಗೆ ಧಡಿಯಪ್ಪ, ಭಿಲ್ಲಮ, ರಾಜುಗಿ, ವಾಸುಗಿ. ಕಲಿಯ ಬಲ್ಲಾಳ ಇತ್ಯಾದಿ. ಇನ್ನೂ ಕೆಲ ರಾಜರ ಸಿಂಘಣ , ಮಲ್ಲುಗಿ ಎಂಬ ಹೆಸರುಗಳು ದಕ್ಷಿಣ ಕಲಚೂರ್ಯರ ಹೆಸರುಗಳನ್ನು ಹೋಲುತ್ತವೆ. ದಾಖಲೆಗಳ ಪ್ರಕಾರ ಸೇವೂಣರ ಮೊದಲ ರಾಜರುಗಳಲ್ಲಿ ಒಬ್ಬನಾದ ಎರಡನೆಯ ಸೇವುಣಚಂದ್ರನು , ಸೆಲ್ಲವಿದೇಗ ಎಂಬ ಕನ್ನಡ ಬಿರುದಾಂಕಿತನಾಗಿದ್ದನು.

ತಮ್ಮ ರಾಜ್ಯಭಾರದ ಅವಧಿಯುದ್ದಕ್ಕೂ , ಸೇವುಣರು, ಕನ್ನಡ ರಾಜವಂಶಗಳೊಂದಿಗೆ ನಿಕಟ ಲಗ್ನಸಂಬಂಧವನ್ನು ಇಟ್ಟುಕೊಂಡಿರುವುದು ಕಂಡುಬರುತ್ತದೆ. [3]. ಎರಡನೆಯ ಭಿಲ್ಲಮನು ರಾಷ್ಟ್ರಕೂಟ ವಂಶದ ಲಚ್ಚಿಯವ್ವೆಯನ್ನು ಮದುವೆಯಾಗಿದ್ದನು. ರಾಷ್ಟ್ರಕೂಟರ ಸೇನಾಧಿಕಾರಿ ದೋರಪ್ಪನ ಮಗಳು ವಡ್ಡಿಯವ್ವೆಯನ್ನು ವಡ್ಡಿಗನು ವರಿಸಿದ್ದನು. ವೇಸುಗಿ ಮತ್ತು ಮೂರನೆಯ ಭಿಲ್ಲಮನ ಹೆಂಡತಿಯರು ಚಾಲುಕ್ಯ ವಂಶದ ರಾಜಕುಮಾರಿಯರಾಗಿದ್ದರು.

ಸೇವುಣರ ರಕ್ತಸಂಬಂಧಿಗಳಾಗಿದ್ದ ಅವರ ಅನೇಕ ದಂಡನಾಯಕರು ಕನ್ನಡ ಭಾಷಿಕರಾಗಿದ್ದರು. ಸೇವುಣರ ಮಾಸವಾಡಿಯು ಇಂದಿನ ಧಾರವಾಡ ಪ್ರದೇಶದಲ್ಲಿತ್ತು. ಡಾ. ಎ.ವಿ. ನರಸಿಂಹಮೂರ್ತಿಯವರ ಪ್ರಕಾರ, ಮಾನ್ಯಖೇಟ (ಇಂದಿನ ಮಾಳಖೇಡ) ದಿಂದ ಆಳುತ್ತಿದ್ದ ರಾಷ್ಟ್ರಕೂಟರ ಆಳ್ವಿಕೆಯ ಉತ್ತರಾರ್ಧದಲ್ಲಿ , ಸೇವುಣ ದಂಡನಾಯಕರುಗಳನ್ನು ನಾಸಿಕ ಪ್ರದೇಶದಲ್ಲಿ ಆಡಳಿತ ನಡೆಸಲು ಕರ್ನಾಟಕದಿಂದ ಕಳುಹಿಸಲಾಯಿತು. [4].

ಅಷ್ಟೇ ಅಲ್ಲ, ಸೇವುಣರ ರಾಜ್ಯದ ಐನೂರಕ್ಕೂ ಹೆಚ್ಚು ಶಿಲಾಶಾಸನಗಳು ಕರ್ನಾಟಕದಲ್ಲಿ ಪತ್ತೆಯಾಗಿವೆ. ಇವುಗಳಲ್ಲಿ ಎರಡನೆಯ ಭಿಲ್ಲಮನ ಕಾಲದ ಶಾಸನ ಅತ್ಯಂತ ಹಳೆಯದಾಗಿದ್ದು, ಈ ಬಹುತೇಕ ಶಾಸನ ಭಾಷೆ ಕನ್ನಡವಾಗಿದೆ. ಇನ್ನೂ ಅನೇಕ ಶಾಸನಗಳ ಭಾಷೆ ದೇವನಾಗರಿ ಲಿಪಿಯಲ್ಲಿ ಬರೆದ ಕನ್ನಡವಾಗಿದೆ[3]. ಸೇವುಣರ ಮೊದಮೊದಲ ನಾಣ್ಯಗಳಲ್ಲಿ ಕನ್ನಡ ಲಾಂಛನಗಳಿವೆ. ಇವೆಲ್ಲವುಗಳ ಆಧಾರದ ಮೇಲೆ, ಡಾ. ಓ.ಪಿ.ವರ್ಮಾ ಮೊದಲಾದ ವಿದ್ವಾಂಸರು, ಸೇವುಣರ ರಾಜ್ಯದಲ್ಲಿ , ಮರಾಠಿ ಮತ್ತು ಸಂಸ್ಕೃತದೊಂದಿಗೆ ಕನ್ನಡವೂ ರಾಜಭಾಷೆಯಾಗಿರುವುದು ಖಂಡಿತ ಎಂಬ ನಿರ್ಧಾರಕ್ಕೆ ಬರುತ್ತಾರೆ. [17].

ರಾಷ್ಟ್ರಕೂಟರ ಹಾಗೂ ನಂತರ ಪಶ್ಚಿಮ ಚಾಲುಕ್ಯರ ಸಾಮಂತರಾಗಿದ್ದ[2] ಸೇವುಣರ ರಾಜವಂಶ ಜಾರಿಗೆ ಬಂದದ್ದು ಸುಬಾಹುವಿನ ಮಗ ಧೃತಪ್ರಹಾರನ ಕಾಲದಲ್ಲಿ.. ವ್ರತಖಂಡ ಗ್ರಂಥದ ಪ್ರಕಾರ ಈ ರಾಜ್ಯದ ರಾಜಧಾನಿ ಶ್ರೀನಗರವಾಗಿತ್ತು. ಆದರೆ, ಇನ್ನೊಂದು ಶಿಲಾಶಾಸನದ ಪ್ರಕಾರ ರಾಜಧಾನಿಯು, ಚಂದ್ರಾದಿತ್ಯ ಪುರವಾಗಿತ್ತು ( ಇದು ಇಂದಿನ ನಾಸಿಕ ಜಿಲ್ಲೆಯ ಚಾಂದೋರು) [12]. ಸೇವುಣರಿಗೆ ಆ ಹೆಸರು ಬಂದದ್ದು ಧೃತಪ್ರಹಾರನ ಮಗ ಸೇವುಣಚಂದ್ರನಿಂದ. ಅವನ ರಾಜ್ಯ ಮೂಲತಃ ಸೇವುಣದೇಶ ವೆಂಬ ಪ್ರದೇಶ ( ಇಂದಿನ ಮಹಾರಾಷ್ಟ್ರದ ಖಾಂದೇಶ್ ಭಾಗ) ವಾಗಿತ್ತು. ನಂತರದ ರಾಜ ಎರಡನೆಯ ಭಿಲ್ಲಮನು , ಪರಮಾರರ ದೊರೆ ಮುಂಜ ವಿರುದ್ಧದ ಕದನದಲ್ಲಿ ಮೂರನೆಯ ತೈಲಪನಿಗೆ ನೆರವು ನೀಡಿದನು. ಎರಡನೆಯ ಸೇವುಣಚಂದ್ರನು ಆರನೆಯ ವಿಕ್ರಮಾದಿತ್ಯನಿಗೆ ಸಿಂಹಾಸನವನ್ನು ದಕ್ಕಿಸಿಕೊಳ್ಳಲು ಸಹಾಯ ಮಾಡಿದನು.

ಸೇವುಣ ರಾಜರುಗಳಲ್ಲಿ ಸಿಂಧನ, ಕೃಷ್ಣದೇವ, ಮಹಾದೇವ ಮತ್ತು ರಾಮದೇವ ಇವರುಗಳನ್ನು ಸಮರ್ಥ ರಾಜರೆಂದು ಪರಿಗಣಿಸಲಾಗಿದೆ. [8]

  • ಧೃತಪ್ರಹಾರ
  • ಸೇವುಣಚಂದ್ರ ಕ್ರಿ.ಶ. 850-874
  • ಧಡಿಯಪ್ಪ ಕ್ರಿ.ಶ. 874-900
  • ಒಂದನೆಯ ಭಿಲ್ಲಮ ಕ್ರಿ.ಶ. 900-925
  • ವಡುಗಿ (ವಡ್ಡಿಗ) ಕ್ರಿ.ಶ. 950-974
  • ಎರಡನೆಯ ಧಡಿಯಪ್ಪ ಕ್ರಿ.ಶ. 974-975
  • ಎರಡನೆಯ ಭಿಲ್ಲಮ ಕ್ರಿ.ಶ. 975-1005 (ಕಲ್ಯಾಣಿ ಚಾಲುಕ್ಯರ ದೊರೆ ಎರಡನೆಯ ತೈಲಪನಿಗೆ ಪರಮಾರರ ರಾಜ ಮುಂಜನ ವಿರುಧ್ದ ಯುದ್ಧದಲ್ಲಿ ನೆರವು ನೀಡಿದವನು)
  • ಒಂದನೆಯ ವೇಸುಗಿ ಕ್ರಿ.ಶ.1005-1020
  • ಮೂರನೆಯ ಭಿಲ್ಲಮ ಕ್ರಿ.ಶ. 1020-1055 (ನಾಸಿಕದ ಹತ್ತಿರದ ಸಿನ್ನರಿನಲ್ಲಿ ಆಳುತ್ತಿದ್ದವನು. ಪರಮಾರರ ವಿರುದ್ಧ ಚಾಲುಕ್ಯರ ಸೋಮೇಶ್ವರನಿಗೆ ನೆರವು ನೀಡಿದವನು)
  • ಎರಡನೆಯ ವೇಸುಗಿ ಕ್ರಿ.ಶ. 1055-1068
  • ಮೂರನೆಯ ಭಿಲ್ಲಮ ಕ್ರಿ.ಶ. 1068
  • ಎರಡನೆಯ ಸೇವುಣಚಂದ್ರ ಕ್ರಿ.ಶ. 1068-1085 (ಪ್ರಜಾದಂಗೆಯನ್ನು ಹತ್ತಿಕ್ಕಿ, ನಾಲ್ಕನೆಯ ಭಿಲ್ಲಮನನ್ನು ಸೋಲಿಸಿ ದೊರೆಯಾದವನು)
  • ಐರಾಮದೇವ ಕ್ರಿ.ಶ. 1085-1115
  • ಒಂದನೆಯ ಸಿಂಘಣ ಕ್ರಿ.ಶ.1115-1145
  • ಒಂದನೆಯ ಮಲ್ಲುಗಿ ಕ್ರಿ.ಶ. 1145-1150 (1173 ರ ವರೆಗೆ ಯಾದವೀ ಕಲಹದ ಅವಧಿ)
  • ಅಮರಗಾಂಗೇಯ ಕ್ರಿ.ಶ.1150-1160
  • ಗೋವಿಂದರಾಜ ಕ್ರಿ.ಶ. 1160
  • ಎರಡನೆಯ ಅಮರ ಮಲ್ಲುಗಿ ಕ್ರಿ.ಶ.1160-1165
  • ಕಲಿಯ ಬಲ್ಲಾಳ ಕ್ರಿ.ಶ. 1165-1173
  • ಐದನೆಯ ಭಿಲ್ಲಮ ಕ್ರಿ.ಶ. 1173-1192
  • ಒಂದನೆಯ ಜೈತುಗಿ ಕ್ರಿ.ಶ. 1192-1200
  • ಎರಡನೆಯ ಸಿಂಘಣ ಕ್ರಿ.ಶ.1200-1247
  • ಕನ್ನರ ಕ್ರಿ.ಶ. 1247-1261
  • ಮಹಾದೇವ ಕ್ರಿ.ಶ. 1261-1271
  • ಅಮನ ಕ್ರಿ.ಶ. 1271
  • ರಾಮಚಂದ್ರ ಕ್ರಿ.ಶ. 1271-1312
  • ಮೂರನೆಯ ಸಿಂಘಣ ಕ್ರಿ.ಶ. 1312-1313
  • ಹರಪಾಲದೇವ ಕ್ರಿ.ಶ. 1313-1318
  • ಮೂರನೆಯ ಮಲ್ಲುಗಿ ಕ್ರಿ.ಶ.1318-1334